*ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ*
━━━━━━━━━━━━━━━━━
ಧೋಂಡಿಯಾ ವಾಘನ ಬಂಡಾಯ
- ಕ್ರಿ.ಶ.1800.
ಕೊಪ್ಪಳದ ವೀರಪ್ಪನಾಯಕನ ಬಂಡಾಯ -1819
ಬೀದರನ ಬಂಡಾಯ -1820
ಸಿಂದಗಿ ಬಂಡಾಯ -1824
ಕಿತ್ತೂರಿನ ಬಂಡಾಯ -1824
ಕೊಡಗಿನ ಬಂಡಾಯ -1839
ಹಲಗಲಿ ಬೇಡರ ದಂಗೆ -1857
ಸುರಪುರ ಬಂಡಾಯ -1857
ನರಗುಂದದ ಬಾಬಾಸಾಹೇಬನ ಬಂಡಾಯ -1858
ಮುಂಡರಗಿಯ ಭೀಮರಾವನ ದಂಗೆ -1858
ಕರ್ನಾಟಕದಲ್ಲಿ ಶಾಂತಿಯುತ ಹೋರಟ ಮ್ಯಾಜಿನಿ ಕ್ಲಬ್ ಸ್ಥಾಪನೆ -1907
ಗಾಂಧೀಜಿ ಕರ್ನಾಟಕಕ್ಕೆ ಆಗಮನ -1915
ಹೋಂರೂಲ್ ಲೀಗ್ ಸ್ಥಾಪನೆ -1916
ಕೆ.ಪಿ.ಸಿ.ಸಿ.ಸ್ಥಾಪನೆ - 1920
ಚರಕ ಸಂಘ ಸ್ಥಾಪನೆ -1920
ಹಿಂದೂಸ್ಥಾನ ಸೇವಾದಳ ಸ್ಥಾಪನೆ -1923
ಬೆಳಗಾವ ಕಾಂಗ್ರೆಸ್ ಅಧಿವೇಶನ -1924 ಡಿಸೆಂಬರ್26-28
ಅಂಕೋಲಾ ಉಪ್ಪಿನ ಸತ್ಯಾಗ್ರಹ -1950'ಏಪ್ರಿಲ್13
ಶಿವಪುರ ಧ್ವಜ ಸತ್ಯಾಗ್ರಹ -1938,ಏಪ್ರಿಲ್11
ವಿಧುರಾಶ್ವತ ದುರಂತ -1938ಏಪ್ರಿಲ್25
ಈಸೂರು ದುರಂತ -1924,ಸೆಪ್ಟೆಂಬರ್25
ಮೈಸೂರು ಚಲೋ ಚಳುವಳಿ-1947
━━━━━━━━━━━━━━━━━
1 Comments
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDelete